Thursday, March 20, 2008

Nudi Mathu

ಕೆಟ್ಟವರಿಂದ ಮನಸ್ಸು ಕೆಡಿಸಿಕೊಂಡವರು ನಂತರದ ದಿನಗಳಲ್ಲಿ ಒಳ್ಳೇಯವರಿಂದಲ್ಲೂ ವಿಶ್ವಾಸ ಹೊಂದುವುದಿಲ್ಲ, ಬಿಸಿ ಹಾಲು ಕುಡಿಯುವಾಗ ಬಾಯಿ ಸುಟ್ಟುಕೊಂಡವರು ಮೊಸರನ್ನು ಕೂಡ ಆರಿಸಿ ಕುಡಿಯುತ್ತಾರಂತಲ್ಲ? ಮುಖ್ಯವಾಗಿ ಬೇಕಿರುವುದು ವಿವೇಚನೆ.. ಯಾವುದು ಸರಿ, ಯಾವುದು ತಪ್ಪು, ಯಾವುದು ಒಳ್ಳೇದು, ಯಾವುದು ಕೆಟ್ಟದ್ದೆಂಬ ವಿವೇಕವುಳ್ಳ ಮನುಷ್ಯ ಎಲ್ಲ ಪೂರ್ವಗ್ರಹಗಳಿಂದ ಮುಕ್ತನಾಗುತ್ತಾನಲ್ಲವೇ?

No comments: