ದುರಾಸೆ ಅನ್ನೋದು ಮನುಷ್ಯನ ಮನಸಿನಲ್ಲಿ ಒಂದು ಗುಣ.
ಅದನ್ನೆಲ್ಲಾ ಒರತು ಪಡಿಸಿ ಬಾಳುವವನೆ ನಿಜವಾದ ಪ್ರಜ್ಞಾವಂತ ಮನುಷ್ಯ.
Wednesday, February 27, 2008
Nudi Mathu
ಮಾತು ಮಧುರವಾಗಿದ್ದರೆ ಎಲ್ಲರೂ ನಮ್ಮನ್ನು ಇಷ್ಟಪಡುತ್ತಾರೆ.
ಮಾತು ಒರಟಾಗಿದ್ದರೆ ದೂರವಿಡುತ್ತಾರೆ.
ಕೋಗಿಲೆಯಿಂದ ಮನುಷ್ಯರಿಗೆ ಏನು ಪ್ರಯೋಜನವಿದೆ?
ಕತ್ತೆ ನಮಗೇನು ಅಪಕಾರ ಮಾಡಿದೆ?
ಕೆಲಸವಾಗಬೇಕಿದ್ದರೆ ಕತ್ತೇ ಕಾಲನ್ನೇ ಹಿಡಯಬೇಕಿಲ್ಲ,
ಮಾತು ಸುಂದರವಾಗಿದ್ದರೂ ಸಾಕು,
ಯಾರನ್ನಾದರೂ ಮೆಚ್ಚಿಸಿ ಎನು ಬೇಕೋ ಅದನ್ನು ಪಡೆಯಬಹುದಲ್ಲವೆ?
ಮಾತು ಒರಟಾಗಿದ್ದರೆ ದೂರವಿಡುತ್ತಾರೆ.
ಕೋಗಿಲೆಯಿಂದ ಮನುಷ್ಯರಿಗೆ ಏನು ಪ್ರಯೋಜನವಿದೆ?
ಕತ್ತೆ ನಮಗೇನು ಅಪಕಾರ ಮಾಡಿದೆ?
ಕೆಲಸವಾಗಬೇಕಿದ್ದರೆ ಕತ್ತೇ ಕಾಲನ್ನೇ ಹಿಡಯಬೇಕಿಲ್ಲ,
ಮಾತು ಸುಂದರವಾಗಿದ್ದರೂ ಸಾಕು,
ಯಾರನ್ನಾದರೂ ಮೆಚ್ಚಿಸಿ ಎನು ಬೇಕೋ ಅದನ್ನು ಪಡೆಯಬಹುದಲ್ಲವೆ?
ಮನದ ಮಾತು
ಮನದ ಮಾತು….
ಮನ ಒತ್ತಾಯ ಮಾಡಿತು….
ಹಾಳೆಯ ಹೊಲದಲಿ ಭಾವನೆಗಳ ಅಕ್ಷರ ಮಾಡಿ ಬೀಜಗಳ ಬಿತ್ತಲು….
ಮತ್ತದೆ ಮನ ಅಳುಕಿತು….
ಮಾಡಿದ ಒತ್ತಾಯಕೆತನ್ನದೆ ಗೂಡಿನಲ್ಲಿರುವ….
ಭಾವನೆಗಳ ಬುತ್ತಿಯ ಬಿಚ್ಚಲು..
ಮನ ಒತ್ತಾಯ ಮಾಡಿತು….
ಹಾಳೆಯ ಹೊಲದಲಿ ಭಾವನೆಗಳ ಅಕ್ಷರ ಮಾಡಿ ಬೀಜಗಳ ಬಿತ್ತಲು….
ಮತ್ತದೆ ಮನ ಅಳುಕಿತು….
ಮಾಡಿದ ಒತ್ತಾಯಕೆತನ್ನದೆ ಗೂಡಿನಲ್ಲಿರುವ….
ಭಾವನೆಗಳ ಬುತ್ತಿಯ ಬಿಚ್ಚಲು..
Subscribe to:
Posts (Atom)